ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

🏠 Home » ಕ್ರೀಡೆ

ಕ್ರೀಡೆ

ನಿಮ್ಮ ಕಾಲಿನಲ್ಲೊಂದು ಅದ್ಭುತ ಕಿಕ್ ಇದೆಯೇ?: ಯುವ ಪ್ರತಿಭೆಗಳಿಗೆ ಕಾದಿದೆ ಅವಕಾಶ!

ನಿಮ್ಮ ಕಾಲಿನಲ್ಲೊಂದು ಅದ್ಭುತ ಕಿಕ್ ಇದೆಯೇ?: ಯುವ ಪ್ರತಿಭೆಗಳಿಗೆ ಕಾದಿದೆ ಅವಕಾಶ!

ನಿಮ್ಮ ಕಾಲಿನಲ್ಲೊಂದು ಅದ್ಭುತ ಕಿಕ್ ಇದೆಯೇ? ದೊಡ್ಡ ಮೈದಾನದಲ್ಲಿ, ಪ್ರತಿಷ್ಠಿತ ಕ್ಲಬ್ಗಳ ಪರ ಚೆಂಡು ತಳ್ಳಿ ಮಿಂಚುವ ಕನಸು ನಿಮ್ಮದಾಗಿದೆಯೇ? ಹಾಗಿದ್ದರೆ ಉತ್ತರ ಕನ್ನಡದ ಯುವ ಫುಟ್ಬಾಲ್ ಕಲಿಗಳಿಗೆ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಇದೀಗ...

ವಿಶ್ವಕಪ್ ಫುಟ್ಬಾಲ್‌ನಲ್ಲಿ ಸ್ಪೇನ್ ಚಾಂಪಿಯನ್: ಅರ್ಜೆಂಟೀನಾಗೆ ನಿರಾಸೆ

ವಿಶ್ವಕಪ್ ಫುಟ್ಬಾಲ್‌ನಲ್ಲಿ ಸ್ಪೇನ್ ಚಾಂಪಿಯನ್: ಅರ್ಜೆಂಟೀನಾಗೆ ನಿರಾಸೆ

2026ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಫೈನಲ್‌ನಲ್ಲಿ ಸ್ಪೇನ್ ತಂಡವು ಅರ್ಜೆಂಟೀನಾವನ್ನು 1-0 ಗೋಲುಗಳ ಅಂತರದಿಂದ ಮಣಿಸಿ ಎರಡನೇ ಬಾರಿಗೆ ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ನ್ಯೂಯಾರ್ಕ್–ನ್ಯೂಜೆರ್ಸಿಯ ಕ್ರೀಡಾಂಗಣದಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ನಿಗದಿತ 90...

ತಾಯಿಯ ಆತ್ಮಶಾಂತಿಗಾಗಿ ಗೋಕರ್ಣಕ್ಕೆ ಬಂದ ವಿಜಯರಾಘವೇಂದ್ರ, ಶ್ರೀಮುರಳಿ

ತಾಯಿಯ ಆತ್ಮಶಾಂತಿಗಾಗಿ ಗೋಕರ್ಣಕ್ಕೆ ಬಂದ ವಿಜಯರಾಘವೇಂದ್ರ, ಶ್ರೀಮುರಳಿ

ಗೋಕರ್ಣ: ಸ್ಯಾಂಡಲ್‌ವುಡ್‌ನ ಪ್ರಸಿದ್ಧ ನಟರಾದ ವಿಜಯರಾಘವೇಂದ್ರ ಮತ್ತು ಶ್ರೀಮುರಳಿ ಅವರು ತಮ್ಮ ತಂದೆ ಹಾಗೂ ಕುಟುಂಬ ಸಮೇತರಾಗಿ ಪವಿತ್ರ ಕ್ಷೇತ್ರ ಗೋಕರ್ಣಕ್ಕೆ ಆಗಮಿಸಿದ್ದರು. ಇತ್ತೀಚೆಗೆ ನಿಧನರಾದ ತಮ್ಮ ಪ್ರೀತಿಯ ತಾಯಿಯ ಆತ್ಮಕ್ಕೆ ಸದ್ಗತಿ ಹಾಗೂ...

ಆರ್‌ಸಿಬಿಯ ಆಂಗ್ಲ ಆಟಗಾರ ಜೇಕಬ್ ಬೆಥೆಲ್ ಮನಗೆದ್ದ ಕನ್ನಡತಿ ಯಾರು?

ಆರ್‌ಸಿಬಿಯ ಆಂಗ್ಲ ಆಟಗಾರ ಜೇಕಬ್ ಬೆಥೆಲ್ ಮನಗೆದ್ದ ಕನ್ನಡತಿ ಯಾರು?

ಬೆಂಗಳೂರು: ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ಆಲ್‌ರೌಂಡ್ ಪ್ರದರ್ಶನ ನೀಡಿ ಕನ್ನಡಿಗರ ನೆಚ್ಚಿನ 'ಇಂಗ್ಲಿಷ್ ಹುಡುಗ'ನಾಗಿ ಹೊರಹೊಮ್ಮಿರುವ ಜೇಕಬ್ ಬೆಥೆಲ್ (Jacob Bethell) ಈಗ ಹೊಸ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಮೈದಾನದಲ್ಲಿ...

ದೇಶ ಸೇವೆಯತ್ತ ಯುವಕರ ಹೆಜ್ಜೆ!

ದೇಶ ಸೇವೆಯತ್ತ ಯುವಕರ ಹೆಜ್ಜೆ!

ಕಾರವಾರ: ಕರಾವಳಿಯ ಯುವಕರಲ್ಲಿ ದೇಶಸೇವೆಯ ಜಾಗೃತಿ ಮೂಡಿಸುತ್ತಿರುವ ಕಾರವಾರದ ಐತಿಹಾಸಿಕ ಮಾಲಾದೇವಿ ಮೈದಾನವು ಇದೀಗ ಮತ್ತೊಂದು ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಉಚಿತ ದೈಹಿಕ ತರಬೇತಿ ಶಿಬಿರದಲ್ಲಿ ಕಠಿಣ ಅಭ್ಯಾಸ ನಡೆಸಿದ ಐವರು ಯುವಕರು...

ಜೂ ಎನ್​​ಟಿಆರ್ ಬಳಿಕ ಮತ್ತೊಬ್ಬ ಟಾಲಿವುಡ್ ಸ್ಟಾರ್ ಸಿನಿಮಾನಲ್ಲಿ ರುಕ್ಮಿಣಿ ವಸಂತ್

ಜೂ ಎನ್​​ಟಿಆರ್ ಬಳಿಕ ಮತ್ತೊಬ್ಬ ಟಾಲಿವುಡ್ ಸ್ಟಾರ್ ಸಿನಿಮಾನಲ್ಲಿ ರುಕ್ಮಿಣಿ ವಸಂತ್

Rukmini Vasanth: ರುಕ್ಮಿಣಿ ವಸಂತ್ ಕನ್ನಡದ ಸ್ಟಾರ್ ನಟಿ. ‘ಸಪ್ತ ಸಾಗರದಾಚೆ ಎಲ್ಲೊ’ ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳ ಬಳಿಕ ರುಕ್ಮಿಣಿ ವಸಂತ್ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ...